Slide
Slide
Slide
previous arrow
next arrow

ಸಿಎ ಪರೀಕ್ಷೆಯಲ್ಲಿ ಸಂತೋಷ ಜೋಗಿನ್ಮನೆ ತೇರ್ಗಡೆ

300x250 AD

ಶಿರಸಿ: ತಾಲೂಕಿನ ಸಾಲ್ಕಣಿ ಸಮೀಪದ ಜೋಗಿನ್ಮನೆಯ ಸಂತೋಷ ರಾಮಚಂದ್ರ ಹೆಗಡೆ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿದ್ದಾರೆ.

ಬಾಲ್ಯದಿಂದಲೂ ಕ್ರೀಯಾಶೀಲ ವ್ಯಕ್ತಿತ್ವದಿಂದ ಕೂಡಿದ್ದ ಸಂತೋಷ, ಹುಲೇಕಲ್ ನಲ್ಲಿ ಪಿಯುಸಿ ಮತ್ತು ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದಿದ್ದಾನೆ. ಬೆಂಗಳೂರಿನಲ್ಲಿ ಆರ್ಟಿಕಲ್ ಶಿಪ್ ಪೂರೈಸಿ, ಪ್ರಸ್ತುತ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.

300x250 AD

ಈತ ಸಮರ್ಪಣಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ರಾಮಚಂದ್ರ ಹೆಗಡೆ ಮತ್ತು ನಾಗರತ್ನ ಹೆಗಡೆ ದಂಪತಿಯ ಪುತ್ರನಾಗಿದ್ದಾನೆ. ಈತನ ಸಾಧನೆಗೆ ಕುಟುಂಬಸ್ಥರು, ಪೋಷಕರು, ಹಿತೈಷಿಗಳು ಶುಭಕೋರಿದ್ದಾರೆ.

Share This
300x250 AD
300x250 AD
300x250 AD
Back to top